
23rd February 2025
ಬಸವಕಲ್ಯಾಣ ಫೆ. ೨೨.ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಶ್ರೀ ಉರಲಿಂಗಪೆದ್ದಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ ಪ್ರಥಮ ಸಾಹಿತ್ಯ ರ್ವೋದಯ ಸಮ್ಮೇಳನದ ರ್ವಾಧ್ಯಕ್ಷರಾದ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚರ್ಯರಿಗೆ
ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆಯ ಜಿಲ್ಲಾ ಮಹಿಳಾ ಬಿದ್ದ ಬದಿಯ ವ್ಯಾಪಾರಿಗಳ ವಿಭಾಗಿಯ ಅಧ್ಯಕ್ಷೆರಾಜೇಶ್ವರಿ
ರಾಜಕುಮಾರ ಮೋರೆ ಹಿರೇಮಠ ಮಲ್ಲಿನಾಥ ಹಾರಕೂಡ. ಅಪ್ಪಣ್ಣ ಜನವಾಡ, ಸುರೇಶ ಉದ್ಘಾಟಿಸಿದರು. ಇಲ್ಲಿನ ಚಿಲ್ಲಾಬಟೆ. ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯಭವನದದಿಂದ ಪ್ರಮುಖ ರಸ್ತೆಗಳ ಮೂಲಕ ಉರಿಲಿಂಗಪೆದ್ದಿ ಶ್ರೀ ಮಠದ
ವರೆಗೆ ತೆರಳಿದ ನಂತರ ಅಲ್ಲಿಂದ ವೇದಿಕೆಯ ವರಿಗೆ ಮೆರವಣಿಗೆ ಜರುಗಿತು. ಈ ಸಂರ್ಭದಲ್ಲಿ ಬೇಲೂರು ಉರಿಲಿಂಗಪೆದ್ದಿ ಸಂಸ್ಥಾನ ಮಠದ ಪಿಠಾಧಿಪತಿಗಳಾದ ಪೂಜ್ಯ ಶ್ರೀ. ಪಂಚಾಕ್ಷರಿ ಮಹಾಸ್ವಾಮಿಜಿ. ಹಾಗೂ ಮಹಾಲಿಂಗ ದೇವರು. ಸಾಹಿತಿಗಳಾದ ಡಾ.ಗವಿಸಿದ್ದಪ್ಪ
ಪಾಟೀಲ. ಗ್ರಾಮದ ಪ್ರಮುಖರಾದ ಜಗನ್ನಾಥ ಕಾನೇಕರ, ಸಂಜಯ ಜಾದವ್. ಡಾ.ರಾಜಕುಮಾರ ಮಾಳಗೆ. ಡಾ. ಸಿದ್ದಪ್ಪ ಹೊಸಮನಿ. ಶರಣ ಬಸಪ್ಪ ಬಿರಾದಾರ. ಸೇರಿದಂತೆ ಅನೇಕ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಸಂತರು ಶರಣರು ಮಹಾತ್ಮರ ಸಂದೇಶ ಹೂತ್ತ ಭಾವಚಿತ್ರದೊಂದಿಗೆ ಅಲ್ಲದೆ ನಾಡಿನ ವಿವಿಧ ಕಲಾತಂಡಗಳು ಭಾಗವಹಿಸಿ, ಕಲೆ ಪ್ರರ್ಶನ ಮಾಡಿರುವ ದೃಶ್ಯ ಕಾಣಬಹುದು.
undefined
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ